ಶ್ರೀಬ್ರಹ್ಮಣ್ಯ
ತೀಥ೯ರು /
Sri Brahmanya
Tirtharu
Moola Brndavana
Abburu a village on the banks
of kanva River near channapatna ( World famous for Toys ) on
Bangalore - Mysore Highway and it is 75km from Bangalore Via
Ramanagara & Chennapatna where sri Brahmanya thirthara Brindavana
and Matha is located.
From Channapatna it is less
than 6 kms towards Kanva Resorvoir and Name boards will guide you to
this place.
A Great Sage lived &
propagating Greatness of Madhwa siddantha 600 years ago and Written
many Books.
His Great Disciple Sri
VYASARAJA Tirtha has composed the following slokas about his Guru.
ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||
KamsadhvamsipadAmBOja
samsaktO hamsapumgava:
BraHmaNyagururAjAKyO
vartatam mama mAnasE (tAtparyachamdrikA).
Meaning of the sloka :
May Sri Brahmanya tirtha the
great ascetic who is always immersed in the lotus feet of the
destroyer of the evil Kamsa (Krishna) always remain in my mind.
ಸಮುತ್ಸಾರ್ಯತಮ:ಸ್ತೋಮಂ
ಸನ್ಮಾರ್ಗ ಸಂಪ್ರಕಾಶ್ಯಚ |
ಸದಾ
ವಿಷ್ಣುಪದಾಸಕ್ತಂ ಸೇವೇ
ಬ್ರಹ್ಮಣ್ಯಭಾಸ್ಕರಮ್ ||
Samuthsaarya thamasthomam
sanmargam samprakashya cha
sadaa vishnupadaasaktham seve
Brahmanya Bhaaskaram
Meaning of the sloka :
Worship and serve the great
Brahmanya tirtha who is like the Sun which destroys darkness (of the
mind) and shows the way (to Moksha) and who is always interested in
the Lotus feet of Vishnu. ( Vishnu pada means the sky ).
Sri Brahmanya Tirtha's
Punyadina falls on Vaishakha Bahula ekadashi. He entered his final
abode Vrindavana in 1461 AD in Abbur - Channapatna.
Lord Srinivasa statue was
installed in the Garbagriha by sri Vyasathirtha.
another view of the Brindavana
ಸೂಯಾ೯ಂಶ
ಸಂಭೂತರಾದ ಶ್ರೀ ಬ್ರಹ್ಮಣ್ಯತೀಥ೯ರ
ಆರಾದನಾ ವೈಶಾಖ ಬಹುಳ ಏಕಾದಶಿ
ಬೃಂದಾವನ..
ಅಬ್ಬೂರು.
ಚೆನ್ನಪಟ್ಟಣ
( Abburu Near Channapatna – 80 Kms from Bengaluru
)
ಪೂವಾ೯ಶ್ರಮದಹೆಸರು....ನರಸಿಂಹ
ಆಶ್ರಮ
ಗುರುಗಳು....ಶ್ರೀ
ಪುರುಷೋತ್ತಮ ತೀಥ೯ರು
ಆಶ್ರಮ
ಶಿಷ್ಯರು....ಶ್ರೀವ್ಯಾಸರಾಜರು
ಕಂಸಧ್ವಂಸಿಪದಾಂಭೋಜ
ಸಂಸಕ್ತೋ ಹಂಸಪುಂಗವ:
|
ಬ್ರಹ್ಮಣ್ಯಗುರುರಾಜಾಖ್ಯೋ
ವರ್ತತಾಂ ಮಮ ಮಾನಸೇ ||
ಮಾಧ್ವ
ಪರಂಪರೆಯಲ್ಲಿ ಬಂದಂತವರು
ಶ್ರೀಬ್ರಹ್ಮಣ್ಯತೀಥ೯ರು ಇವರ
ಹೆಸರು ಕೇಳದವರು ಯಾರುಇಲ್ಲ ಎಂದು
ಹೇಳಬಹುದು.ಮಾಧ್ವ
ಪರಂಪರೆಯಲ್ಲಿ ಬಂದ ಅಪರೋಕ್ಷ
ಜ್ಞಾನಿಗಳಲ್ಲಿ ಸೂಯಾ೯ಂಶ ಸಂಭೂತರಾದ
ಶ್ರೀ ಬ್ರಹ್ಮಣ್ಯತೀಥ೯ರು .ಅವರ
ಸ್ತೋತ್ರದಲ್ಲೇ ಹೇಳುವಂತೆ ಸೇವೇ
ಬ್ರಹ್ಮಣ್ಯ ಭಾಸ್ಕರಮ್ ಭಕ್ತಿಯಿಂದ
ಶ್ರೀಬ್ರಹ್ಮಣ್ಯತೀಥ೯ರ ಸೇವೆಯನ್ನು
ಮಾಡಿದರೆ ಸಬಯ೯ನಂತೆ ಅತಿ ಶೀಘ್ರದಲ್ಲಿ
ಪ್ರಸನ್ನರಾಗಿ ಅವರ ಇಚ್ಚೆಯನ್ನು
ಪೂರೈಸುವರು ನಮಗೆ ಶ್ರೀವ್ಯಾಸರಾಜರು
ಎಂಬದಿವ್ಯ ಕಾಮಧೇನೂ,ಚಿಂತಾಮಣಿಯನ್ನು
ಕೊಟ್ಟಂತವರು.ಶ್ರೀ
ಬ್ರಹ್ಮಣ್ಯತೀಥ೯ರು.
ಪೂವಾ೯ಶ್ರಮದ
ಇವರ ತಂದೆ ಶ್ರೀರಾಮಾಚಾಯ೯ರು
ಇವರು ಪೂಗವನ ವಂಶ-ಇವರ
ಆರಾಧ್ಯ ದೈವ ಶ್ರೀ ನರಸಿಂಹ.ಆ
ನರಸಿಂಹನ ಅನುಗ್ರಹ ಪ್ರಸಾದದಿಂದ
ಅವರಿಗೆ ಒಬ್ಹ ಪುತ್ರ ಜನಿಸಿಸುತ್ತಾರೆ
ಆ ಮಗುವಿಗೆ ತಮ್ಮ ಕುಲದೈವ ನರಸಿಂಹನ
ಹೆಸರನ್ನೇ ಇಡುತ್ತಾರೆ ಬಾಲ್ಯದಲ್ಲೇ
ತಮ್ಮ ಮನೆಯಲ್ಲಿ ಆಚಾಯ೯ರ ಗ್ರಂಥಗಳನ್ನು
ಅಭ್ಯಾಸ ಮಾಡಿಸುತ್ತಾರೆ ಎಂಟನೇ
ವಷ೯ದಲ್ಲಿ ಉಪನಯನ ಮಾಡಿ ಹೆಚ್ಚಿನ
ಅಭ್ಯಾಸಕ್ಕಾಗಿ .ಶ್ರೀಪುರುಷೋತ್ತಮತೀಥ೯ರಲ್ಲಿ
ಕಳುಹಿಸುತ್ತಾರೆ.
ತಕ೯,ಮೀಮಾಂಸಾ,ಶ್ರೀಮನ್ನ್ಸಾಯಸುಧಾ
ಮುಂತಾದ ಗ್ರಂಥಗಳಲ್ಲಿ ಪರಿಣತ
ನಂತರ ಈ ನರಸಿಂಹಾಚಾಯ೯ರೇ ಹಂಸನೀಮಕನ
ಪರಂಪರೆಯ ಪೂವ೯ಮಠಾದಿ ಶ್ರೀರಾಜೇಂದ್ರತೀಥ೯ರ
ಪೀಠಕ್ಕೆ ಸೂಕ್ತ ವ್ಯಕ್ತಿ ಎಂದು
ಗುರುಗಳು ನಿಧ೯ರಿಸುತ್ತಾರೆ.
ಅಂದೇ
ರಾತ್ರಿ ಶ್ರೀಪುರುಷೋತ್ತಮತೀಥ೯ರಿಗೆ
ಸ್ವಪ್ನ ಸೂಚನೆಯಾದಂತೆ ತಮ್ಮ
ಪ್ರಿಯ ಶಿಷ್ಯ ನರಸಿಂಹನಿಗೆ.
ತಮ್ಮ ಪೀಠದ
ಉತ್ತರಾಧಿಕಾರಿಯಾಗಿ ನೇಮಿಸಲು
ಸೂಚನೆ ಯಾಯಿತು ನಂತರ ಅವರಿಗೆ
ಸಂನ್ಯಾಸಾಶ್ರಮವನ್ನಿತ್ತು
ಶ್ರೀಬ್ರಹ್ಮಣ್ಯತೀಥ೯ ಎಂಬ ನಾಮಕರಣ
ಮಾಡಿದರು.
ಶ್ರೀಬ್ರಹ್ಮಣ್ಯತೀಥ೯ರು
ಪ್ರತಿದಿನ ಕಣ್ವ ನದಿಯಲ್ಲಿ ಮೂರು
ಹೊತ್ತು ಸ್ನಾನ,ಪ್ರಣವ
ಮಂತ್ರ,ಜಪ,ಶಿಷ್ಯರಿಗೆ
ಪಾಠ-ಪ್ರವಚನ
ನಡೆಸುತ್ತಿದ್ದರು. ತಮ್ಮ
ಶಿಷ್ಯರು ಮಧುಕರ ವೃತ್ತಿಯಿಂದ
ತಂದಪಕ್ವಾನ್ನವನ್ನು ಪುನಃ ಕಣ್ಯ
ನದಿಯಲ್ಲಿ ತೊಳೆಸಿ,ಪುನಃ
ಅವರು ತೀಥ೯ ಪ್ರೋಕ್ಷಿಸಲು ಬಿಸಿ
ಬಿಸಿಯಾಗಿ ಸುವಾಸನಾಭರಿತ
ಪಕ್ವಾನ್ನವಾಗಿಸಿ ಶ್ರೀ ನರಸಿಂಹ
ಮತ್ತು ಪಟ್ಟದ ದೇವರಿಗೆ ಸಮಪ್ರಿಸಿ
ಶಿಷ್ಯರೊಂದಿಗೆ ಭಿಕ್ಷಾ
ಸ್ವೀಕರಿಸುತ್ತಿದ್ದರು ಹೀಗೆ
ಸದಾ ತಪಸ್ಸಿನಲ್ಲಿ ಕಾಲ ಕಳೆಯುತ್ತಿದ್ದರು.
PIC -1
ಶ್ರೀ
ಬ್ರಹ್ಮಣ್ಯತೀಥ೯ರು ಶ್ರೀಹರಿ
ಪೂಜೆಗೂ ಮುನ್ನ ಕಲಶ ಪೂಜೆ ಮಾಡಲು
ಅಲ್ಲಿ ಪ್ರತ್ಯಕ್ಷ ದೇವತಾ.ಸನ್ನಿಧಾನ
ಬರುತ್ತಿತ್ತು ಪ್ರತ್ಯಕ್ಷ ದೇವತಾ
ರೂಪ ದಶ೯ನ ಮಾಡಿ ಅಭಿಮಂತ್ರಿಸಿದ
ಸಾನಿಧ್ಸವಾಗಿದ್ದರಿಂದ ಅವರ
ಶಿಷ್ಯರಿಗೆ ಆ ಕಲಶಗಳನ್ನು ಎತ್ತಲೂ
ಆಗುತ್ತಿರಲಿಲ್ಲ.
ಹೀಗೆ
ಮುಂದೆ ದಿಗ್ವಿಜಯ ಸಂಚಾರ
ವಾದಿ-ವಿಜಯ,ಸಜ್ಜನೋದ್ಧಾರ,ಮಧ್ವಮತ
ಪ್ರಚಾರ ಇವೆ ಮೊದಲಾದ ಮುಖ್ಯಕಾಯ೯ಗಳಾಗಿತ್ತು.
ಅಬ್ಬುರಿನಲ್ಲಿ
ಶ್ರೀಬ್ರಹ್ಮಣ್ಯತೀಥ೯ರು ವಾಸವಾಗಿದ್ದ
ಸಮಯದಲ್ಲಿ ಒಂದೊಮ್ಮೆ ಷಾಷ್ಠಿಕ
ಕುಲೋತ್ಪನ್ನರಾದ ಓವ೯ ಬ್ರಾಹ್ಮಣ
ತಮ್ನ ಪತ್ನಿಸಹಿತ ಕಾಶೀಯಾತ್ರೆಗೆ
ಹೊರಟಿದ್ದರು ಮಾಗ೯ ಮಧ್ಯ ಆಯಾಸದಿಂದ
ಜ್ವರ ಬಂದು ಜ್ವರ ಹೆಚ್ಚಾಗಿ
ಮೃತರಾಗಲು ಆಭಾಯೆ೯ ದುಃಖಿತಳಾಗಿ
ಪತಿಯೊಂದಿಗೆಸಹಗಮನ ಮಾಡಲು
ಸಿದ್ಧಳಾಗಿ ಗುರುಗಳ ಅಪ್ಪಣೆ
ಪಡೆದು ಬರಲು ಅವರಿಗೆ ಪ್ರಣಾಮ
ಮಾಡಿದಳು ಅವರು ಧೀಘ೯ಸುಮಂಗಲೀ
ಭವ ಎಂದು ಆಶೀವ೯ದಿಸಿದರು ನಂತರ
ಮತ್ತೊಮ್ಮೆ ನಮಸ್ಕಾರ ಮಾಡಲು
ಸುಪುತ್ರವತೀ ಭವ ಎಂದು ಆಶೀವ೯ದಿಸಿದರು
ಅವರ ಶಿಷ್ಯರು ಎಲ್ಲರೂ ಶ್ರೀ
ಬ್ರಹ್ಮಣ್ಯತೀಥ೯ರಲ್ಲಿ ಈಗಾಗಲೇ
ಅವಳ ಪತಿ ಮೃತನಾಗಿದ್ದಾನೆ ಎನ್ನಲು
ನನ್ನ ಬಾಯಿಂದ ಎಂದೂ ಭಗವಂತನು
ಸುಳ್ಳಾಡಿಸಲಾರ ಹಾಗಾಗಿ ಶ್ರೀಹರಿಯೇ
ಹೇಳಿಸಿದ್ದಾನೆ ಎಂದ ಮೇಲೆ ಅವಶ್ಯವಾಗಿ
ಅವಳ ಪತಿಯು ಬದುಕಿದ್ದಾರೆ ಎಂದು
ತೀಥ೯ ಪ್ರೋಕ್ಷಿಸಲು ಹೇಳಿದರು
ಆಮೇಲೆ ಮೊದಲಿನಂತೆ ಎದ್ದು ಕುಳಿತರು
ಆ ಬ್ರಾಹ್ಮಣ.
ತದನಂತರ
ಶ್ರೀಬ್ರಹ್ಮಣ್ಯತೀಥ೯ರು ಇವರಿಗೆ
ನಿಮಗೆ ಮುಂದೆ ಸತ್ಪುತ್ರರು
ಜನಿಸುತ್ತಾರೆ ಮೊದಲು ಆ ಪುತ್ರನನ್ನು
ನೀವು ಭೂ-ಸ್ಪಶ೯ವಿಲ್ಲದೇ
ಮಠಕ್ಕೆ ಕೊಡಬೇಕು ಎನ್ನಲು ಅವರು
ಒಪ್ಪಿ ನಂತರ ಪ್ರಸವ ಸಮಯದಲ್ಲಿ
ಶ್ರೀ ಮಠದಿಂದ ಸ್ವಣ೯ ಹರಿವಾಣವನ್ನುಕಳುಹಿಸಿ
ಭೂ ಸ್ಪಶ೯ ವಿಲ್ಲದಂತೆ ಆ ಮಗುವನ್ನು
ಶ್ರೀ ಮಠಕ್ಕೆ ತಂದು ಮೊದಲು ಕಣ್ವ
ನದಿಯಲ್ಲಿ ತೊಳೆದು,ನಂತರ
ಮತ್ಸ್ಯ ಸಾಲಿಗ್ರಾಮದಿಗಳಿಗೆ
ಅಪಿ೯ಸಿದ ಪವಿತ್ರ ಜಲ,ಮತ್ತುಕ್ಷೀರವನ್ನು
ಆ ಮಗುವಿಗೆ ಪ್ರಾಶನ ಮಾಡಿಸುತ್ತಾರೆ
.ಕೆಲವು
ವಷ೯ಗಳವರೆಗೂ ಆ ಸ್ಥಳವನ್ನು
ಶ್ವೇತಶೀಲಾಹ್ರದ ಅಥವಾ ಬಿಳಿಕಲ್ಲು
ಮಡು ಎಂದು ಕರೆಯುತ್ತಿದ್ದರು.
Abisekha
ಮಧ್ವಮತಾನುಯಾಯಿಗಳಿಗೆ
ಪ್ರಕೃಷ್ಟವಾದ ಸಂತೋಷವನ್ನುಂಟು
ಮಾಡುವ ಸಲುವಾಗಿ ಸಾಕ್ಷಾತ್
ಶ್ರೀಪ್ರಹ್ಲಾದರಾಜರೇ ಅವತರಿಸಿ
ಬಂದು ಮಂದೆ ಶ್ರೀಬ್ರಹ್ಮಣ್ಯತೀಥ೯ರಿಂದ
ಸಂನ್ಯಾಸದೀಕ್ಷೆ ಪಡೆದು
ಶ್ರೀವ್ಯಾಸರಾಜರಾಗುತ್ತಾರೆ
ಅಬ್ಬೂರಿನಲ್ಲಿ ಬ್ರಾಹ್ಮಣ ರೂಪಿಯಾದ
ಹರಿಯಿಂದ ಸ್ವಪ್ನಚೋದಿತರಾಗಿ
ಭೂಮಿಯಲ್ಲಿ ಹೂತು ಹೋಗಿದ್ದ
ವಿಠ್ಠಲನ ವಿಗ್ರಹ ತೆಗಿಸಿ ಆ
ವಿಠ್ಠಲ ಮೂತಿ೯ಯನ್ನು ಪೂಜಿಸುತ್ತಾ
ಶ್ರೀಗಳು ಶಿಷ್ಯರೊಂದಿಗೆ ಸಂಚಾರ
ಮಾಡುತ್ತಾರೆ.
ಹೀಗೆ
ಅನೇಕ ಮಹಿಮೆಯನ್ನು ತೋರಿದ,ಭಜಕರಿಗೆ
ಕಾಮಿತಪ್ರದರಾದ ಶ್ರೀಬ್ರಹ್ಮಣ್ಯಯತಿ
ಪುಂಗವರು ಶ್ರೀವ್ಯಾಸರಾಜರನ್ನು
ವೇದಾಂತ ಸಾಮ್ರಾಜ್ಯದಲ್ಲಿ
ಪಟ್ಟಾಭಿಷೇಕಗೈದು ವೈಶಾಖ ಬಹುಳ
ಏಕಾದಶಿ ಶ್ರೀಹರಿಪಾದವನ್ನು
ಅಲಂಕರಿಸಲು ತಮ್ಮ ಅಯ೯ಮ್ಣೇವಿಲಿಯತ್
ಸ್ವರೂಪದಲ್ಲಿ ಲೀನರಾದರು.
ಶ್ರೀಬ್ರಹ್ಮಣ್ಯತೀಥಾ೯ಯ
ನಮಃ
ಈ
ಮಂತ್ರ ಜಪದಿಂದ ದುಲ೯ಭವಾದದ್ದು
ಯಾವುದೂ ಇಲ್ಲ ಶ್ರೀ ಶ್ರೀನಿವಾಸತೀಥ೯ರು
ಶ್ರೀ ಬ್ರಹ್ಮಣ್ಯತೀಥ೯ರ ಸೇವೆಯಿಂದ
ಅನೇಕ ಪುಣ್ಯದ ರಾಶಿಗಳು ಬರುತ್ತವೆ
ಮತ್ತು ಸೂಯ೯ಹೇಗೆ ಪ್ರಸನ್ನನಾಗಿ
ಅತಿ ಶೀಘ್ರದಲ್ಲಿಆರೋಗ್ಯದಾಯಕನೋ
ಹಾಗೆ ಇವರು ಅತಿ ಶೀಘ್ರದಲ್ಲಿ
ವರಗಳನ್ನು ಕರುಣಿಸುತ್ತಾರೆ ಎಂದು
ಕೊಂಡಾಡಿದ್ದಾರೆ.
ಸೂಯ೯ದೇವರೇಶ್ರೀಬ್ರಹ್ಮಣ್ಯತೀಥ೯
ಯತಿರೂಪದಿಂದ ಧರೆಗಿಳುದು ನೃಸಿಂಹ
ಸೇವಾಸಕ್ತರಾಗಿ ಕಾಮಿತಾಥ೯
ಫಲಗಳನ್ನು ಕೊಡುವಂತಹಾ
ಚಿಂತಾಮಣಿಯಾಗಿರುತ್ತಾರೆ
ನಮಗೂ
ಸಮಸ್ತ ಸನ್ಮಂಗಳವನ್ನುಂಟು ಮಾಡಲಿ
ಮತ್ತು ಇವರ ಬೃಂದಾವನ ಸಂದಶ೯ನದಿಂದ
ಪಾಪ ಸಮೂಹ ದೂರವಾಗಿ ಭಗವಜ್ಞಾನ,ಭಕ್ತಿ
ವೈರಾಗ್ಯ ದ್ವಾರಾ ಮೋಕ್ಷವು
ಕರಗತವಾಗಲಿ.
ಶ್ರೀಮಧ್ವೇಶಾಪ೯ಣಮಸ್ತು
--------------
Hari Om -------------