Wednesday, July 5, 2023

Sankastahara Chaturti

 Sankastahara Ganesha Chaturti 

 

                                        
                                           Lord Ganesha

 

        

ಸಂಕಷ್ಟ ಚತುರ್ಥಿಯ ಯಾವ ದಿನ ಮತ್ತು ಶುಭ ಮುಹೂರ್ತ

ಗಜಾನನ ಸಂಕಷ್ಟ ಚತುರ್ಥಿ ಗುರುವಾರ, ಜುಲೈ 6, 2023

ಸಂಕಷ್ಟಿ ದಿನದಂದು ಚಂದ್ರೋದಯ - 21:49

ಚತುರ್ಥಿ ತಿಥಿ ಪ್ರಾರಂಭವಾಗುತ್ತದೆ - ಜುಲೈ 06, 2023 ರಂದು 06:30

ಚತುರ್ಥಿ ತಿಥಿ ಕೊನೆಗೊಳ್ಳುತ್ತದೆ - 03:12 ಜುಲೈ 07, 2023 ರಂದು

ಓಂ ಗಜಾನನಾಯ ನಮಃ

ಅರ್ಥ:

ಇಲ್ಲಿ ಗಜಾನನ ಎಂದರೆ ಆನೆಯ ತಲೆಯನ್ನು ಹೊಂದವನು. ಸಂಸ್ಕೃತದಲ್ಲಿ ಗಜಾ ಎಂದರೆ ಆನೆ. ಈ ಮಂತ್ರವು ವಿನಮ್ರತೆಯನ್ನು ಪ್ರೇರೇಪಿಸುತ್ತದೆ. ನಾವು ನಮ್ಮ ಅಹಂಕಾರವನ್ನು ಬದಿಗಿಟ್ಟು ನಮ್ಮ ಜೀವನವನ್ನು ಕರ್ತವ್ಯದಿಂದ ನಡೆಸಬೇಕು ಎಂಬ ಸಂದೇಶವನ್ನು ಸಾರುತ್ತದೆ.

ಪ್ರಯೋಜನ: ಈ ಮಂತ್ರವನ್ನು ಜಪಿಸುವುದರಿಂದ ವ್ಯಕ್ತಿ ತನ್ನ ಜೀವನದಲ್ಲಿ ವಿನಯ ಹಾಗೂ ಮೃದು ಮನಸ್ಸನ್ನು ಬೆಳೆಸಿಕೊಳ್ಳುತ್ತಾನೆ. ವಾದ-ವಿವಾದಗಳಿಂದ ದೂರ ಉಳಿದು ಆಂತರಿಕ ಶಾಂತಿ ಸಮಯ ಪ್ರಜ್ಞೆಯ ಜ್ಞಾನ ಬೆಳೆಯುತ್ತೆ.



ಆಷಾಢ ಮಾಸ ಗಜಾನನ ಗಣಪತಿ ವಿಷ್ಣು ಪೀಠ

ಗಜಾನನ ಅಷ್ಟೋತ್ತರ ಶತ ನಾಮಾವಳಿ

ಓಂ ಗಜಾನನಾಯ ನಮಃ

ಓಂ ಗಣಾಧ್ಯಕ್ಷಾಯ ನಮಃ

ಓಂ ವಿಘ್ನಾರಾಜಾಯ ನಮಃ

ಓಂ ವಿನಾಯಕಾಯ ನಮಃ

ಓಂ ದ್ತ್ವೆಮಾತುರಾಯ ನಮಃ

ಓಂ ದ್ವಿಮುಖಾಯ ನಮಃ

ಓಂ ಪ್ರಮುಖಾಯ ನಮಃ

ಓಂ ಸುಮುಖಾಯ ನಮಃ

ಓಂ ಕೃತಿನೇ ನಮಃ

ಓಂ ಸುಪ್ರದೀಪಾಯ ನಮಃ

ಓಂ ಸುಖನಿಧಯೇ ನಮಃ
ಓಂ ಸುರಾಧ್ಯಕ್ಷಾಯ ನಮಃ

ಓಂ ಸುರಾರಿಘ್ನಾಯ ನಮಃ

ಓಂ ಮಹಾಗಣಪತಯೇ ನಮಃ

ಓಂ ಮಾನ್ಯಾಯ ನಮಃ

ಓಂ ಮಹಾಕಾಲಾಯ ನಮಃ

ಓಂ ಮಹಾಬಲಾಯ ನಮಃ

ಓಂ ಹೇರಂಬಾಯ ನಮಃ

ಓಂ ಲಂಬಜಠರಾಯ ನಮಃ

ಓಂ ಹ್ರಸ್ವಗ್ರೀವಾಯ ನಮಃ



ಗಣೇಶ ಬಹುತೇಕರ ನೆಚ್ಚಿನ ಆರಾಧ್ಯ ದೈವ. ಬಹಳ ಸುಲಭವಾಗಿ ಭಕ್ತ ಕಷ್ಟಗಳನ್ನು ಅರ್ಥೈಸಿಕೊಳ್ಳುವ, ಸಂಕಷ್ಟಗಳನ್ನು ನಿವಾರಿಸುವ, ಇಷ್ಟಾರ್ಥಗಳನ್ನು ನೆರವೇರಿಸುವ ಭಕ್ತರ ಅಗ್ರಗಣ್ಯ ದೇವ

ಗಣೇಶನಿಗೆ ಇರುವ ಹೆಸರು ಒಂದೇ, ಎರಡೇ. ನೂರಾರು ನಾಮಾವಳಿಗಳ ಮೂಲಕ ಗಣೇಶನನ್ನು ಆರಾಧಿಸಲಾಗುತ್ತದೆ. ಇನ್ನೇನು ಗಣೇಶ ಚತುರ್ಥಿ ಸಹ ಸಮೀಪದಲ್ಲಿದೆ. ಗಣೇಶನ ಪೂಜೆ ವೇಳೆ ವಿನಾಯಕನ ಅಷ್ಟೋತ್ತರ ಶತ ನಾಮಾವಳಿ ಭಜಿಸುವ ಮೂಲಕ ಆತನ ಕೃಪೆಗೆ ಪಾತ್ರರಾಗಬಹುದು.

ಗಜಾನನ ಅಷ್ಟೋತ್ತರ ಶತ ನಾಮಾವಳಿ, ಗಣೇಶನನ್ನು ವಂದಿಸಿ ಅವನ ಕೃಪೆಗೆ ಪಾತ್ರರಾಗಲು ಕೆಲವು ಶ್ಲೋಕ ಹಾಗೂ ಮಂತ್ರಗಳನ್ನು ಸಹ ನೀಡಲಾಗಿದೆ.

ಈ ಮಂತ್ರಗಳು, ಶ್ಲೋಕ, ಸ್ತ್ರೋತ್ರ, ಅಷ್ಟೋತ್ತರ ಶತ ನಾಮಾವಳಿ ಭಜಿಸುತ್ತಾ ಗಣಪನನ್ನು ಪೂಜಿಸಿ.

 

                                                                       another Picture

 

 

ಗಜಾನನ ಅಷ್ಟೋತ್ತರ ಶತ ನಾಮಾವಳಿ

ಓಂ ಗಜಾನನಾಯ ನಮಃ

ಓಂ ಗಣಾಧ್ಯಕ್ಷಾಯ ನಮಃ

ಓಂ ವಿಘ್ನಾರಾಜಾಯ ನಮಃ

ಓಂ ವಿನಾಯಕಾಯ ನಮಃ

ಓಂ ದ್ತ್ವೆಮಾತುರಾಯ ನಮಃ

ಓಂ ದ್ವಿಮುಖಾಯ ನಮಃ

ಓಂ ಪ್ರಮುಖಾಯ ನಮಃ

ಓಂ ಸುಮುಖಾಯ ನಮಃ

ಓಂ ಕೃತಿನೇ ನಮಃ

ಓಂ ಸುಪ್ರದೀಪಾಯ ನಮಃ

ಓಂ ಸುಖನಿಧಯೇ ನಮಃ

ಓಂ ಸುರಾಧ್ಯಕ್ಷಾಯ ನಮಃ

ಓಂ ಸುರಾರಿಘ್ನಾಯ ನಮಃ

ಓಂ ಮಹಾಗಣಪತಯೇ ನಮಃ

ಓಂ ಮಾನ್ಯಾಯ ನಮಃ

ಓಂ ಮಹಾಕಾಲಾಯ ನಮಃ

ಓಂ ಮಹಾಬಲಾಯ ನಮಃ

ಓಂ ಹೇರಂಬಾಯ ನಮಃ

ಓಂ ಲಂಬಜಠರಾಯ ನಮಃ

ಓಂ ಹ್ರಸ್ವಗ್ರೀವಾಯ ನಮಃ

ಓಂ ಮಹೋದರಾಯ ನಮಃ

ಓಂ ಮದೋತ್ಕಟಾಯ ನಮಃ

ಓಂ ಮಹಾವೀರಾಯ ನಮಃ

ಓಂ ಮಂತ್ರಿಣೇ ನಮಃ

ಓಂ ಮಂಗಳ ಸ್ವರಾಯ ನಮಃ

ಓಂ ಪ್ರಮಧಾಯ ನಮಃ

ಓಂ ಪ್ರಥಮಾಯ ನಮಃ

ಓಂ ಪ್ರಾಜ್ಞಾಯ ನಮಃ

ಓಂ ವಿಘ್ನಕರ್ತ್ರೇ ನಮಃ

ಓಂ ವಿಘ್ನಹಂತ್ರೇ ನಮಃ

ಓಂ ವಿಶ್ವನೇತ್ರೇ ನಮಃ

ಓಂ ವಿರಾಟ್ಪತಯೇ ನಮಃ

ಓಂ ಶ್ರೀಪತಯೇ ನಮಃ

ಓಂ ವಾಕ್ಪತಯೇ ನಮಃ

ಓಂ ಶೃಂಗಾರಿಣೇ ನಮಃ

ಓಂ ಆಶ್ರಿತ ವತ್ಸಲಾಯ ನಮಃ

ಓಂ ಶಿವಪ್ರಿಯಾಯ ನಮಃ

ಓಂ ಶೀಘ್ರಕಾರಿಣೇ ನಮಃ

ಓಂ ಶಾಶ್ವತಾಯ ನಮಃ

ಓಂ ಬಲಾಯ ನಮಃ

ಓಂ ಬಲೋತ್ಥಿತಾಯ ನಮಃ

ಓಂ ಭವಾತ್ಮಜಾಯ ನಮಃ

ಓಂ ಪುರಾಣ ಪುರುಷಾಯ ನಮಃ

ಓಂ ಪೂಷ್ಣೇ ನಮಃ

ಓಂ ಪುಷ್ಕರೋತ್ಷಿಪ್ತ ವಾರಿಣೇ ನಮಃ

ಓಂ ಅಗ್ರಗಣ್ಯಾಯ ನಮಃ

ಓಂ ಅಗ್ರಪೂಜ್ಯಾಯ ನಮಃ

ಓಂ ಅಗ್ರಗಾಮಿನೇ ನಮಃ

ಓಂ ಮಂತ್ರಕೃತೇ ನಮಃ

ಓಂ ಚಾಮೀಕರ ಪ್ರಭಾಯ ನಮಃ

ಓಂ ಸರ್ವಾಯ ನಮಃ

ಓಂ ಸರ್ವೋಪಾಸ್ಯಾಯ ನಮಃ

ಓಂ ಸರ್ವ ಕರ್ತ್ರೇ ನಮಃ

ಓಂ ಸರ್ವನೇತ್ರೇ ನಮಃ

ಓಂ ಸರ್ವಸಿಧ್ಧಿ ಪ್ರದಾಯ ನಮಃ

ಓಂ ಸರ್ವ ಸಿದ್ಧಯೇ ನಮಃ

ಓಂ ಪಂಚಹಸ್ತಾಯ ನಮಃ

ಓಂ ಪಾರ್ವತೀನಂದನಾಯ ನಮಃ

ಓಂ ಪ್ರಭವೇ ನಮಃ

ಓಂ ಕುಮಾರ ಗುರವೇ ನಮಃ

ಓಂ ಅಕ್ಷೋಭ್ಯಾಯ ನಮಃ

ಓಂ ಕುಂಜರಾಸುರ ಭಂಜನಾಯ ನಮಃ

ಓಂ ಪ್ರಮೋದಾಯ ನಮಃ

ಓಂ ಮೋದಕಪ್ರಿಯಾಯ ನಮಃ

ಓಂ ಕಾಂತಿಮತೇ ನಮಃ

ಓಂ ಧೃತಿಮತೇ ನಮಃ

ಓಂ ಕಾಮಿನೇ ನಮಃ

ಓಂ ಕಪಿತ್ಥವನಪ್ರಿಯಾಯ ನಮಃ

ಓಂ ಬ್ರಹ್ಮಚಾರಿಣೇ ನಮಃ

ಓಂ ಬ್ರಹ್ಮರೂಪಿಣೇ ನಮಃ

ಓಂ ಬ್ರಹ್ಮವಿದ್ಯಾದಿ ದಾನಭುವೇ ನಮಃ

ಓಂ ಜಿಷ್ಣವೇ ನಮಃ

ಓಂ ವಿಷ್ಣುಪ್ರಿಯಾಯ ನಮಃ

ಓಂ ಭಕ್ತ ಜೀವಿತಾಯ ನಮಃ

ಓಂ ಜಿತ ಮನ್ಮಥಾಯ ನಮಃ

ಓಂ ಐಶ್ವರ್ಯ ಕಾರಣಾಯ ನಮಃ

ಓಂ ಜ್ಯಾಯಸೇ ನಮಃ

ಓಂ ಯಕ್ಷಕಿನ್ನೆರ ಸೇವಿತಾಯ ನಮಃ

ಓಂ ಗಂಗಾ ಸುತಾಯ ನಮಃ

ಓಂ ಗಣಾಧೀಶಾಯ ನಮಃ

ಓಂ ಗಂಭೀರ ನಿನದಾಯ ನಮಃ

ಓಂ ವಟವೇ ನಮಃ

ಓಂ ಅಭೀಷ್ಟ ವರದಾಯಿನೇ ನಮಃ

ಓಂ ಜ್ಯೋತಿಷೇ ನಮಃ

ಓಂ ಭಕ್ತ ನಿಧಯೇ ನಮಃ

ಓಂ ಭಾವಗಮ್ಯಾಯ ನಮಃ

ಓಂ ಮಂಗಳ ಪ್ರದಾಯ ನಮಃ

ಓಂ ಅವ್ವಕ್ತಾಯ ನಮಃ

ಓಂ ಅಪ್ರಾಕೃತ ಪರಾಕ್ರಮಾಯ ನಮಃ

ಓಂ ಸತ್ಯಧರ್ಮಿಣೇ ನಮಃ

ಓಂ ಸಖಯೇ ನಮಃ

ಓಂ ಸರಸಾಂಬು ನಿಧಯೇ ನಮಃ

ಓಂ ಮಹೇಶಾಯ ನಮಃ

ಓಂ ದಿವ್ಯಾಂಗಾಯ ನಮಃ

ಓಂ ಮಣಿಕಿಂಕಿಣೀ ಮೇಖಾಲಾಯ ನಮಃ

ಓಂ ಸಮಸ್ತದೇವತಾ ಮೂರ್ತಯೇ ನಮಃ

ಓಂ ಸಹಿಷ್ಣವೇ ನಮಃ

ಓಂ ಸತತೋತ್ಥಿತಾಯ ನಮಃ

ಓಂ ವಿಘಾತ ಕಾರಿಣೇ ನಮಃ

ಓಂ ವಿಶ್ವಗ್ದೃಶೇ ನಮಃ

ಓಂ ವಿಶ್ವರಕ್ಷಾಕೃತೇ ನಮಃ

ಓಂ ಕಳ್ಯಾಣ ಗುರವೇ ನಮಃ

ಓಂ ಉನ್ಮತ್ತ ವೇಷಾಯ ನಮಃ

ಓಂ ಅಪರಾಜಿತೇ ನಮಃ

ಓಂ ಸಮಸ್ತ ಜಗದಾಧಾರಾಯ ನಮಃ

ಓಂ ಸರ್ತ್ವೆಶ್ವರ್ಯಪ್ರದಾಯ ನಮಃ

ಓಂ ಆಕ್ರಾಂತ ಚಿದಚಿತ್ಪ್ರಭವೇ ನಮಃ

ಓಂ ಶ್ರೀ ವಿಘ್ನೇಶ್ವರಾಯ ನಮಃ



ಸಿದ್ಧಿವಿನಾಯ ಮಂತ್ರ

"ಓಂ ನಮೋ ಸಿದ್ಧಿವಿನಾಯಕಾಯ ಸರ್ವ ಕಾರ್ಯ ಕತ್ರ್ರೇಯ ಸರ್ವ ವಿಘ್ನ ಪ್ರಶಮ್ನಯ್ ಸರ್ವರ್ಜಯ

ವಶ್ಯಾಕರ್ಣಾಯ ಸರ್ವಜನ್ ಸರ್ವಸ್ತ್ರೀ ಪುರುಷ ಆಕಾಶಾಯ ಶ್ರೀಂಗ್ ಓಂ ಸ್ವಾಹಃ"



ಗಣೇಶ ಗಾಯತ್ರಿ ಮಂತ್ರ

ಓಂ ಏಕದಂತಾಯ ವಿಧ್ಮಹೆ

ವಕ್ರತುಂಡಾಯ ಧೀಮಹಿ

ತನ್ನೋ ದಂತಿ ಪ್ರಚೋದಯಾತ್

ಓಂ ತತ್ಪುರುಶ್ಯಾಯ ವಿಧ್ಮಹೆ

ವಕ್ರತುಂಡಾಯ ಧೀಮಹಿ

ತನ್ನೋ ದಂತಿ ಪ್ರಚೋದಯಾತ್

 

---------- Hari Om -----------

 


No comments:

Post a Comment