Chitrahuti
ಚಿತ್ರಾಹುತಿ -- Chitrahuti
ಊಟಕ್ಕೆ ಕುಳಿತಾಗ ಚಿತ್ರಾಹುತಿ ನೀಡುವ ಕ್ರಮ..
The practice of offering a symbolic portion of the
Meal before eating!
ಸನಾತನ
ಧರ್ಮದಲ್ಲಿ ಮಾನವರು ಪಶು ಪಕ್ಷಿ
ಗಳಂತೆ ಆಹಾರವನ್ನು ಎಲೆ ಅಥವ
ತಟ್ಟೆಯಲ್ಲಿ ಹಾಕಿದೊಡನೇ ಮುಕ್ಕಲು
ಪ್ರಾರಂಭಿಸುವುದಿಲ್ಲ ..ಅವರು
ಊಟವನ್ನು ಒಂದು ಯಜ್ಞ ಎಂದು
ಭಾವಿಸುತ್ತಾರೆ. ಪಂಡಿತರಿಂದ
ಒಬ್ಬ ಸಾಮಾನ್ಯ ಗೃಹಸ್ತರಾದಿಯಾಗಿ
ಅವರ ಊಟದ ಪದ್ಧತಿ ಹೀಗಿರುತ್ತದೆ
----
ಭೋಜನ
ಸ್ವೀಕಾರಕ್ಕೂ ಮೊದಲು --
Before
Partaking
of the Meal
1)
ಪರಿಷಿಂಚನೆ
ಎಲ್ಲಾ ಪದಾರ್ಥ ವನ್ನು ಬಡಿಸಿದ ನಂತರ ಮೊದಲು ಕೈಯಲ್ಲಿ ನೀರು ತೆಗೆದುಕೊಂಡು ಗಾಯತ್ರಿ ಮಂತ್ರದಿಂದ ಪ್ರೋಕ್ಷಣೆ ಮಾಡುವುದು:
ಓಂ ಭೂರ್ಭುವಃ ಸ್ವಃ |
ಸತ್ಯಂ
ತ್ವರ್ತೇ ನ ಪರಿಷಿಂಚಾಮಿ ||
(ಹಗಲಿಗೆ)
ಋತಂ
ತ್ವಾ ಸತ್ಯೇನ ಪರಿಷಿಂಚಾಮಿ
||(ರಾತ್ರಿಗೆ)
ವಿಷ್ಣೋರನ್ನಂ
ರಕ್ಷಸ್ವ
ಈ ಮಂತ್ರ ಹೇಳಿಕೊಂಡು ಪ್ರದಕ್ಷಿಣಾಕಾರವಾಗಿ ಬಾಳೆಎಲೆಯ ಸುತ್ತ ವೃತ್ತಾಕಾರದಲ್ಲಿ ನೀರು ಸುತ್ತುಗಟ್ಟುವದು. ಇದುವೇ ಪರಿಷಿಂಚನೆ.
Sprinkling Water around the Food before Eating
2) ಹವಿಸ್ಸು ಸಮರ್ಪಣೆ:
ಬಾಳೆ ಎಲೆಯ ಬಲ ಭಾಗದಲ್ಲಿ ಪ್ರಾರಂಭ ಮಾಡಿ ಯಮಾದಿ ದೇವತೆಗಳಿಗೆ ಹವಿಸ್ಸು ಸಮರ್ಪಣೆ.
ಓಂ
ಚಿತ್ರಾಯ ಸ್ವಾಹಾ |
ಓಂ
ಚಿತ್ರಗುಪ್ತಾಯ ಸ್ವಾಹಾ |
ಓಂ
ಯಮಾಯ ಸ್ವಾಹಾ |
ಓಂ
ಯಮ ಧರ್ಮಾಯ ಸ್ವಾಹಾ |
ಈ
ನಾಲ್ಕು ಮಂತ್ರದಿಂದ
ಕೆಳಗಿನಿಂದ
ಮೇಲಕ್ಕೆ ಉದ್ದ ನೆಟ್ಟಗೆ ಸಾಲಾಗಿ
ನಾಲ್ಕು ಸಲ ಕಿಂಚಿತ್ ಅನ್ನ
ಇಡುವುದು
ಚಿತ್ರಾಯ
ನಮ:
ಚಿತ್ರಗುಪ್ತಾಯ
ನಮ:
ಯಮಾಯ
ನಮ:
ಯಮಧರ್ಮಾಯ
ನಮ:
ಈ
ನಾಲ್ಕು ಮಂತ್ರದಿಂದ ಕೆಳಗಿನಿಂದ
ಮೇಲಕ್ಕೆ ಉದ್ದ ಸಾಲಾಗಿ ನಾಲ್ಕು
ಕಡೆಗಳಲ್ಲಿಟ್ಟ ಅನ್ನದ ಮೇಲೆ
ಕಿಂಚಿತ್ ನೀರು ಬಿಡುವುದು
another Picture
3) ಪ್ರಾರ್ಥನೆ:
ಬಲ
ಕೈಲಿ ನೀರು ಹಿಡಿದುಕೊಂಡು ಈ
ಕೆಳಗಿನ ಮಂತ್ರ ಪ್ರಾರ್ಥನೆ
(ಅಭಿಮಂತ್ರಣೆ)
ಮಾಡಿ
ಆ
ನೀರನ್ನು ಶಬ್ದ ಮಾಡದೆ ಕುಡಿಯಬೇಕು.
'ಅಹಂ
ವೈಶ್ವಾನರೋ ಭೂತ್ವಾ ಪ್ರಾಣಿನಾಂ
ದೇಹಮಾಶ್ರಿತಃ | ಪ್ರಾಣಾಪಾನ
ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್
' ಉತ್ತಿಷ್ಠ,
ಲೋಹಿತ,
ಪಿಂಗಲಾಕ್ಷ
,ಅಜಪುರುಷ,
ಅಮೃತಋಷೀ,
ಸತ್ಯೋದೇವತಾ,ಗಾಯತ್ರೀ
ಛಂಧಃ, ಅಮೃತೋಪಸ್ತರಣಮಸಿ
ಸ್ವಾಹಾ ||
4) ಅನ್ನಪ್ರಾಶನ:
ಓಂ
ಪ್ರಾಣಾಯ ಸ್ವಾಹಾ ||
ಓಂ
ಅಪಾನಾಯ ಸ್ವಾಹಾ ||
ಓಂ
ವ್ಯಾನಾಯ ಸ್ವಾಹಾ ||
ಓಂ
ಉದಾನಾಯ ಸ್ವಾಹಾ ||
ಓಂ
ಸಮಾನಾಯ ಸ್ವಾಹಾ ||
(ಅಗುಳು
ನುಂಗುವುದು) ಈ
ಮೇಲಿನ ಮಂತ್ರದಿಂದ
ಒಂದೊಂದು
ಮಂತ್ರಕ್ಕೂ ಸ್ವಲ್ಪ ಸ್ವಲ್ಪ
ಅನ್ನವನ್ನು ಭಕ್ಷಿಸುವುದು
PIC-1
5). ಆಪೋಶನ :
ದೇವರ ಪ್ರಸಾದವೆಂದು ಭಾವಿಸಿ ಊಟ ಮಾಡುವುದು ಮತ್ತು ಊಟ ಮಾಡುವಾಗ
ಭಗವಂತನ ಮಹಿಮೆಯನ್ನು ಕೀರ್ತಿಸುವುದು.
To Eat Food or Meal as Prasadam is a God's Gift and Reciting Glory of the Lord
in between while having the Meal.
--------------------------- Hari Om -----------------------





No comments:
Post a Comment